ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಸಂಘದ ನಿಯೋಗ ಭೇಟಿಯಾಗಿ ಚರ್ಚಿಸಿದ್ದು ಹಾಗೂ ಸಂಘದ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರಗಳು.
ಶಿಕ್ಷಣ ಸಚಿವರನ್ನು ಭೇಟಿಯಾಗಿ ಪುಸ್ತಕೋದ್ಯಮದ ಸಮಸ್ಯಗಳ ಬಗ್ಗೆ ಚರ್ಚಿಸುತ್ತಿರುವುದು.
ವಿವಿಧ ಲೇಖಕರ ಕೃತಿಗಳು ಹಾಗೂ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜ್ ಸಭಾಂಗಣದಲ್ಲಿ ದಿನಾಂಕ: ೨೩-೧೨-೨೦೨೩ರಂದು ನಡೆಯಿತು.
ದಿನಾಂಕ: 29-12-2022ರಂದು ಸಪ್ನ ಬುಕ್ ಹೌಸ್ ಕಾರ್ಯಾಲಯದಲ್ಲಿ ಹಾಲಿ ಗೌರವಾನ್ವಿತ ಗೃಹ ಸಚಿವರಾಗಿರುವ ಸನ್ಮಾನ್ಯ ಡಾ.ಜಿ ಪರಮೇಶ್ವರ್ ಅವರ ಕರೆಯ ಮೇರೆಗೆ ಸಂಘದ ನಿಯೋಗವು ಭೇಟಿಯಾಗಿ ಪಕ್ಷದ ಕಾರ್ಯಸೂಚಿಯಲ್ಲಿ ಪುಸ್ತಕೋದ್ಯಮದ ಅಭಿವೃದ್ಧಿ ಬಗ್ಗೆ ಆಗಬೇಕಾದ ಕಾರ್ಯದ ಬಗ್ಗೆ ಮನವಿ ಸಲ್ಲಿಸಿ ಚರ್ಚಿಸಿದ ಕ್ಷಣ